ಕಾರ್ಕಳ: ಸಿಬ್ಬಂದಿಗಳಿಲ್ಲದೆ ಮುಚ್ಚುವ ಹಂತದಲ್ಲಿ ಬಿಎಸ್ಎನ್ಎಲ್ ಕಛೇರಿ-Times of karkala
Times Of karkala whatsapp Group link:
ಕಳೆದ ಹಲವಾರು ಸಮಯಗಳ ಹಿಂದೆ ಕಾರ್ಕಳ ಬಿಎಸ್ಎನ್ಎಲ್ ಕಛೇರಿಯಲ್ಲಿ ೩೫ ಮಂದಿ ಸಿಬ್ಬಂದಿಯಿದ್ದರು. ಈಗ ೭ ಮಂದಿ ಮಾತ್ರ ಇದ್ದಾರೆ.
ನಗರ-೩ ಗ್ರಾಮಾಂತರ- ೪ ಕಾರ್ಕಳ ನಗರ ಕಛೇರಿಯಲ್ಲಿ ಕಿರಿಯ ಅಭಿಯಂತರರು, ಗುಮಾಸ್ತ
ಹಾಗೂ ಲೈನ್ಮೆನ್ ಸೇರಿ ೩ ಮಂದಿ ಮಾತ್ರ ಸೇವೆಯಲ್ಲಿದ್ದಾರೆ. ಬಾಕಿಯುಳಿದ ೪ ಮಂದಿ
ಗ್ರಾಮಾ0ತರ ಮಟ್ಟದ ಸೇವೆಯಲ್ಲಿದ್ದಾರೆ.
ಜನರಿಗೆ ಸೇವೆ ನೀಡಲು ಸಂಕಷ್ಟ ಇ0ದು ಬಿಎಸ್ಎನ್ಎಲ್ ಸಂಸ್ಥೆ ಅಪಾರ ಸಂಖ್ಯೆಯ ಮೊಬೈಲ್ ಗ್ರಾಹಕ ರನ್ನು ಹೊಂದಿದೆ. ವೈಫೈ ಸೇವೆಯನ್ನು
ಹೊಂದಿದೆ. ಸ್ಥಿರ ದೂರವಾಣಿಯ ಕಾಲಘಟ್ಟ ಬದಲಾದ ನಂತರ ಬಹುತೇಕ ನಿಂತೇ ಹೋಗುತ್ತದೆ ಎಂಬ0ತಿದ್ದ ಬಿಎಸ್ಎನ್ಎಲ್ ಪುನಃ ತನ್ನ ಕಾರ್ಯಪ್ರವುತ್ತಿ ಎಲ್ಲೆಡೆ ಚಾಚಿದೆ.
ಹೆಚ್ಚುತ್ತಿರುವ ಬಿಎಸ್ಎನ್ಎಲ್ ಗ್ರಾಹಕರಿಂದಾಗಿ ಇಂದು ಆ ಗ್ರಾಹಕರಿಗೆ ಸೇವೆ ನೀಡಲು ಸಮರ್ಪಕವಾದ ವ್ಯವಸ್ಥೆಗಳಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಬಿಎಸ್ ಎನ್ಎಲ್ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬಿಎಸ್ಎನ್ಎಲ್ ಆಧಾರಿತ ಯಾವುದೇ ಸಮಸ್ಯೆ ಇದ್ದರೂ ಬಿಎಸ್ ಎನ್ಎಲ್ ಕಛೇರಿಗೆ ಫೋನ್ ಮಾಡಿ ದರೂ ಎತ್ತುವವರಿಲ್ಲ. ಕಾರ್ಕಳ ಕಛೇರಿಗೆ
ತೆರಳಿಯೇ ಸಮಸ್ಯೆ ಹೇಳಬೇಕಾಗಿದೆ.
ಜಾಹೀರಾತು

ಜಾಹೀರಾತು

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ-9535242057
Post a comment