ಶಿರ್ಲಾಲು- ಮುಂಡ್ಲಿ ಗ್ರಾಮಕ್ಕೆ ಸುಸಜ್ಜಿತ SLRM ಕೇಂದ್ರ-ಶಾಸಕರಿಂದ ಉದ್ಟಾಟನೆ-Times of karkala
Times Of karkala whatsapp Group link:
ಮನೆ ಮನೆಯಿಂದ ಒಣ ಕಸವನ್ನು ಸಂಗ್ರಹಿಸಿ, ಕಸವನ್ನು ವೈಜ್ಞಾನಿಕವಾಗಿ ನಿರ್ವಹಿಸಿ ಸಂಪನ್ಮೂಲವನ್ನಾಗಿ ಪರಿರ್ವತಿಸುವ ಉದ್ದೇಶಕ್ಕೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿ ನಿರ್ಮಾಣವಾದ ಸುಸಜ್ಜಿತವಾದ SLRM ಕೇಂದ್ರ (solid & liquid resource management centre) ವನ್ನು ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು.
ಜಿ.ಪಂ ಸದಸ್ಯರಾದ ಉದಯ್ ಎಸ್ ಕೋಟ್ಯಾನ್, ಶಿರ್ಲಾಲು ಗ್ರಾ.ಪಂ ಅಧ್ಯಕ್ಷರಾದ ಶ್ರೀ ರಾಜು ಶೆಟ್ಟಿ, ತಾ.ಪಂ ಹಾಗೂ ಗ್ರಾ.ಪಂ ಸದಸ್ಯರುಗಳು, ಗ್ರಾ.ಪಂ ಅಧಿಕಾರಿಗಳು ಸಿಬ್ಬಂಗಳು, SLRM ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾಹೀರಾತು 
ಜಾಹೀರಾತು

ಜಾಹೀರಾತು

Post a comment