ರೋಟರಿ ಆ್ಯನ್ಸ್ ಕ್ಲಬ್ ,ರೋಟರಿ ಸಂಸ್ಥೆ ಕಾರ್ಕಳ ವತಿಯಿಂದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ-Times of karkala
ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ರೋಟರಿ ಆ್ಯನ್ಸ್ ಕ್ಲಬ್ ,ರೋಟರಿ ಸಂಸ್ಥೆ ಕಾರ್ಕಳ ವತಿಯಿಂದ ,ಇವರ ಜಂಟಿ ಆಶ್ರಯದಲ್ಲಿ ಪೊಲೀಸ್ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ನಡೆಸಲಾಯಿತು .DYSP ಭರತ್ ರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ "ಇತ್ತೀಚೆಗೆ ಯುವಜನತೆಯು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿರುವುದು ದುರಂತವೇ ಸರಿ . ಪೋಷಕರು ಜಾಗೃತಿಗೊಂಡು ಹತೋಟಿಗೆ ತರಲು ಶ್ರಮಿಸಬೇಕು "ಎಂದು ಹೇಳಿದರು. ಆ ಬಳಿಕ ವಿಶ್ವ ಮಾದಕ ದ್ರವ್ಯ ವಿರೋಧಿ ಮಾಸಾಚರಣೆಯ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು
.
ಕಾರ್ಕಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಧು, ಕ್ರೈಂ ಬ್ರಾಂಚ್ ದಿಲೀಪ್,ವೃತ್ತ ನಿರೀಕ್ಷಕರಾದ ಸಂಪತ್ ಕುಮಾರ್,ರೋಟರಿ ಸಂಸ್ಥೆ ಅಧ್ಯಕ್ಷರಾದ ರೊ. ರೇಖಾ ಉಪಾಧ್ಯಾಯ, ರೋಟರಿ ಕಾರ್ಯದರ್ಶಿ ರೊ. ಶಶಿಕಲಾ ಹೆಗಡೆ ಆ್ಯನ್ಸ್ ಸಂಸ್ಥೆಯ ಅಧ್ಯಕ್ಷ್ಯೆ ರೊ. ರಮಿತಾ ಶೈಲೇಂದ್ರ ರಾವ್ .ಶ್ರೀಮತಿ ಸುಮಾ ನಾಯಕ್ ,ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು . ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಸಿರ್ ಹುಸೇನ್ ಸ್ವಾಗತವನ್ನು ನೀಡಿದ್ದರು .ರೋ.ನಿರಂಜನ್ ಜೈನ್ ಧನ್ಯವಾದವನ್ನು ನೀಡಿದರು. ರೊ. ಇಕ್ಬಾಲ್ ಅಹ್ಮದ್ ಕಾರ್ಯಕ್ರಮವನ್ನು ನಿರೂಪಿಸಿದರು .
Times Of karkala whatsapp Group link:
ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ರೋಟರಿ ಆ್ಯನ್ಸ್ ಕ್ಲಬ್ ,ರೋಟರಿ ಸಂಸ್ಥೆ ಕಾರ್ಕಳ ವತಿಯಿಂದ ,ಇವರ ಜಂಟಿ ಆಶ್ರಯದಲ್ಲಿ ಪೊಲೀಸ್ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ನಡೆಸಲಾಯಿತು .DYSP ಭರತ್ ರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ "ಇತ್ತೀಚೆಗೆ ಯುವಜನತೆಯು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿರುವುದು ದುರಂತವೇ ಸರಿ . ಪೋಷಕರು ಜಾಗೃತಿಗೊಂಡು ಹತೋಟಿಗೆ ತರಲು ಶ್ರಮಿಸಬೇಕು "ಎಂದು ಹೇಳಿದರು. ಆ ಬಳಿಕ ವಿಶ್ವ ಮಾದಕ ದ್ರವ್ಯ ವಿರೋಧಿ ಮಾಸಾಚರಣೆಯ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು
.
ಕಾರ್ಕಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಧು, ಕ್ರೈಂ ಬ್ರಾಂಚ್ ದಿಲೀಪ್,ವೃತ್ತ ನಿರೀಕ್ಷಕರಾದ ಸಂಪತ್ ಕುಮಾರ್,ರೋಟರಿ ಸಂಸ್ಥೆ ಅಧ್ಯಕ್ಷರಾದ ರೊ. ರೇಖಾ ಉಪಾಧ್ಯಾಯ, ರೋಟರಿ ಕಾರ್ಯದರ್ಶಿ ರೊ. ಶಶಿಕಲಾ ಹೆಗಡೆ ಆ್ಯನ್ಸ್ ಸಂಸ್ಥೆಯ ಅಧ್ಯಕ್ಷ್ಯೆ ರೊ. ರಮಿತಾ ಶೈಲೇಂದ್ರ ರಾವ್ .ಶ್ರೀಮತಿ ಸುಮಾ ನಾಯಕ್ ,ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು . ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರಾದ ನಾಸಿರ್ ಹುಸೇನ್ ಸ್ವಾಗತವನ್ನು ನೀಡಿದ್ದರು .ರೋ.ನಿರಂಜನ್ ಜೈನ್ ಧನ್ಯವಾದವನ್ನು ನೀಡಿದರು. ರೊ. ಇಕ್ಬಾಲ್ ಅಹ್ಮದ್ ಕಾರ್ಯಕ್ರಮವನ್ನು ನಿರೂಪಿಸಿದರು .
Times Of karkala whatsapp Group link:
Post a comment