ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿನಬಳಕೆಯ ಸಾಮಗ್ರಿ ವಿತರಣೆ-Times Of Karkala
ಕಾರ್ಕಳ,ಆ, 30: ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರ ಮುಂದಾಳತ್ವದಲ್ಲಿ ಮುನಿಯಾಲು ರಿಕ್ಷಾ ಚಾಲಕ ಮಾಲಕರು ಮತ್ತು ಟೆಂಪೋ ಚಾಲಕ ಮಾಲಕರಿಗೆ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಲಕ್ಷ್ಮಣ ಆಚಾರ್ಯ ವರಂಗ, ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ಕ್ರಿಷ್ಣಕಾಂತ ನಾಯಕ್ ಮುನಿಯಾಲ್, ಸುಂದರ ಪೂಜಾರಿ ವರಂಗ ಪ್ರಕಾಶ್ ದೇವಾಡಿಗ, ಉದಯ್ ನಾಯ್ಕ್ ಉದಯ್ ಸೇರಿಗಾರ್ ಸಂತೋಷ್ ಪೂಜಾರಿ ಮತ್ತು IT ಪ್ರದೀಪ್ ಆಚಾರ್ಯ ಮುದ್ರಾಡಿ ಉಪಸ್ಥಿತರಿದ್ದರು.
Post a comment