ಕೋಟ:ಕೆಲಸ ಸಿಗದೇ ಕಂಗಾಲಾಗಿ ಆತ್ಮಹತ್ಯೆಗೆ ಶರಣು -Times Of Karkala
ಕೋಟ,ಆ,29: ಕೆಲಸ ಸಿಗದೇ ಕಂಗಾಲಾಗಿ,ಖರ್ಚಿಗೆ ಹಣವಿಲ್ಲದೆ ಜೀವನದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟದ ಗಿಳಿಯಾರಿನಲ್ಲಿ ನಡೆದಿದೆ. ಮಂಜುನಾಥ್ (65) ನೇಣಿಗೆ ಶರಣಾದ ದುರ್ದೈವಿ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment