ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ-Times Of Karkala
ಕಾರ್ಕಳ,ಆ 21: ಶ್ರೀ ರವಿ ಕಾಂತ್ ಶೆಟ್ಟಿ ದುಬೈ ಇವರು ತಮ್ಮ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಿ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿ ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಶ್ರೀಮತಿ ಸುನಂದ ಶೆಟ್ಟಿ, ಅತ್ತಿಗೆ ಶ್ರೀಮತಿ ಸೌಮ್ಯಾ, ಸ್ನೇಹಿತರಾದ ಕು.ದಿಶಾ, ಶ್ರೀ ಸಂದೀಪ್, ಶ್ರೀ ವಿಶ್ವನಾಥ್,ಶ್ರೀ ಅಕ್ಷತ್, ಶ್ರೀ ಅಂಕಿತ್, ಶ್ರೀ ಶ್ರೀನಿವಾಸ್ ಉಪಸ್ಥಿತರಿದ್ದರು.
Post a comment