ಬಜಗೋಳಿ:ಛಾಯೆ ಕಿರುಚಿತ್ರ ಮುಹೂರ್ತ ಕಾರ್ಯಕ್ರಮ-Times Of Karkala
ಬಜಗೋಳಿ,ಆ 23:ಕೀರ್ತನ್ ಸಾಲಿಯಾನ್ ನಿರ್ದೇಶನದ ತುಳು ಕಿರುಚಿತ್ರ ಛಾಯೆಗೆ ಬಜಗೋಳಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಮುಹೂರ್ತ ನೆರವೇರಿತು. ಹರಿಚಂದ್ರ ಭಟ್ ಸಮ್ಮುಖದಲ್ಲಿ ಅಶು ಬಜಗೋಳಿ ಕಿರಣ್ ನೆಲ್ಲಿ ಗುಡ್ಡೆ ಇವರ ಸಹಕಾರದೊಂದಿಗೆ ಮುಹೂರ್ತ ನಡೆಯಿತು
ಈ ಸಂದರ್ಭದಲ್ಲಿ ಸುರೇಶ್ ಸಾಲಿಯಾನ್ ಬಜಗೋಳಿ, ಉಮೇಶ್ ಸಾಲಿಯಾನ್ ಬಜಗೋಳಿ ಪ್ರವೀಣ್ ಭಂಡಾರಿ ಕೇಸರ್ ಗದ್ದೆ ಹಾಗೂ ಕಿರುಚಿತ್ರದ ಕಲಾವಿದರಾಗಿ ಪ್ರಶಾಂತ್ ಹರಿಕಂಡಿಗೆ, ರಾಜೇಶ್ ,ಸಚಿನ್ ಮಲ್ಯ,ಅಕ್ಷಯ್ ಕುಮಾರ್, ಸುನಿತ್ ಬಜಗೋಳಿ
ಕಿಶನ್ ಸಾಲಿಯಾನ್ , ಲತೇಶ್ ಬಜಗೋಳಿ, ಅಭಿ ಬಜಗೋಳಿ, ವಿನಾಯಕ್ ಹಾಗೂ ಕಿರುಚಿತ್ರ ನಾಯಕಿ ಜಯಲಕ್ಷ್ಮಿ ಕೋಟೆಬಾಗಿಲು ಉಪಸ್ಥಿತರಿದ್ದರು.
ಶೀಘ್ರದಲ್ಲಿ ಯುಟ್ಯೂಬಿನಲ್ಲಿ ತುಳು ಕಿರುಚಿತ್ರ ಪ್ರೇಕ್ಷಕರನ್ನು ತಲುಪಲಿದೆ
Post a comment