ಕಾರ್ಕಳ:ವೇದಮೂರ್ತಿ ಶ್ರೀ ರಾಮ್ ಭಟ್ ಆಯ್ಕೆ-Times Of Karkala
ಕಾರ್ಕಳ, ಆ 21 :ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಂಘಟನಾ ಕಾರ್ಯನಿರ್ದೇಶಕರಾಗಿ ಸಾಣೂರಿನ ದೆಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ರಾಮ್ ಭಟ್ ಆಯ್ಕೆಯಾಗಿದ್ದಾರೆ.
Post a comment