ಬೆಳ್ತಂಗಡಿ:ರಸ್ತೆ ಅಪಘಾತ, ಚಿಕಿತ್ಸೆ ಫಲಿಸದೆ ಪವರ್ ಮ್ಯಾನ್ ದಾರುಣ ಸಾವು-Times Of Karkala
ಬೆಳ್ತಂಗಡಿ,ಸೆ,11:ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನೆರಿಯ ಗ್ರಾಮದ ಮೆಸ್ಕಾಂ ಇಲಾಖೆಯ ಸಾಗರ್ ಹಲಸಂಗಿ ಚಿಕಿತ್ಸೆಗೆ ಸ್ಪಂದಿಸದೆ ಸೆ.10 ರಂದು ಕೊನೆಯುಸಿರೆಳೆದಿದ್ದಾರೆ.
ವಿಜಾಪುರದವರಾದ ಸಾಗರ್ ಪವರ್ ಮ್ಯಾನ್ ಆಗಿ ಪರಿಚಿತರಾಗಿದ್ದರು.
Post a comment