ಉಡುಪಿ,ಸೆ,7 :ನೆಹರು ಯುವ ಕೇಂದ್ರ ಉಡುಪಿಯ ಶಾಂತಿನಿಕೇತನ ಸಂತೆಕಟ್ಟೆ ಘಟಕದ ವತಿಯಿಂದ ಭಾರತೀಯ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿ ಆಟಕ್ಕೆ ಶ್ರೀ ಪ್ರಸನ್ನ ಶೆಟ್ಟಿ ಅಧ್ಯಕ್ಷರು, ಯೂತ್ ಫ್ರೆಂಡ್ಸ್ ಸಂತೆಕಟ್ಟೆ ಇವರು ಚಾಲನೆ ನೀಡುವುದರ ಮೂಲಕ ಫಿಟ್ ಇಂಡಿಯಾ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಜೇಶ್, ಘಟಕದ ಸದಸ್ಯರಾದ ನರೇಂದ್ರ,ಗಣೇಶ್ ಶೆಟ್ಟಿ ಹಾಗು ರಶಿನ್ ಸಂತೆಕಟ್ಟೆ ಉಪಸ್ಥಿತರಿದ್ದರು.
Post a comment