ಪಡುಬಿದ್ರಿ,ಸೆ.14: ಹೆಜಮಾಡಿ ಚೆಕ್ ಪೋಸ್ಟ್ ಬಳಿ ಸೆಪ್ಟೆಂಬರ್ 11ರಂದು ವಾಹನ ತಪಾಸಣೆ ವೇಳೆ ಸಿಕ್ಕಿ ಬಿದ್ದ ಮೂವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಕಾರಿನಲ್ಲಿ ಉಡುಪಿಯಿಂದ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಕುತ್ತೆತ್ತೂರಿನ ಪ್ಲ೦ಬರ್ ವೃತ್ತಿಯ ಅಕ್ಷಿತ್ ಕುಮಾರ್(23), ಬಂಟ್ವಾಳ ದ ಡಿಪ್ಲೋಮ ಪದವೀಧರ ಯಜ್ಞೆಶ್(22), ಕಾಸರಗೋಡು ಮಂಗಲ್ಪಾಡಿಯ ನೆಟ್ವರ್ಕ್ ಮಾರ್ಕೆಟಿಂಗ್ ನ ಪವನ್ ಕುಮಾರ್(21) ಎಂದು ಗುರುತಿಸಲಾಗಿದೆ. ಇವರ ವಿರುದ್ದ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
Post a comment