ಕರಾವಳಿಯ ಉದ್ದಗಲಕ್ಕೂ ಈಸಾಲಿನ ಯಕ್ಷ ತಿರುಗಾಟಕ್ಕೆ ಸಜ್ಜಾಗಿ ಹೊರಟ ಭಾಗವತ ಪಟ್ಲ ಸತೀಷ ಶೆಟ್ಟರ ಸಾರತ್ಯದ ಪಾವಂಜೆಯ ನೂತನ ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮಂಡಳಿಗೆ ಶ್ರೀದೇವೀಮಹಾತ್ಮೆಯ ದೇವೀಪಾತ್ರಕ್ಕೆ ಬೆಳ್ಳಿ ಕಿರೀಟವನ್ನು ಯಕ್ಷಾಬಿಮಾನಿ , ಕಂಬಳಪ್ರೇಮಿ ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗರು ದಾನವಾಗಿ ನೀಡಿದರು .
ಮೇಳ ಹೊರಡುವ ಸಂಭ್ರಮದ ದಿನದಂದು ಗಣ್ಯರ ಉಪಸ್ಥಿತಿಯಲ್ಲಿ ವೇದ ಕ್ರಷಿಕ ನಿತ್ಯಾನಂದ ಸ್ವಾಮಿಗಳು ಹಾಗೂ ಐಕಳ ಹರೀಶ ಶೆಟ್ಟಿಯವರು ಶಾಲು ಹೊದೆಸಿ ಸ್ಮರಣಿಕೆ ಇತ್ತು ಗೌರವಿಸಿದರು.ಜಾಹೀರಾತು
Post a comment