ಪಡುಬಿದ್ರಿಯ ಡೌನ್ಟೌನ್ ಬಾರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ನಿಟ್ಟೆಯ ಸುರೇಶ್ ಶೆಟ್ಟಿ(52) ಎಂಬುವವರು ನಂದಿಕೂರು ಗ್ರಾಮದ ಅಡ್ವೆ ಆನಂದಿ ಲಾಡ್ಜ್ ನ ನಲ್ಲಿ ನೇಣು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ(23/12/2020) ನಡೆದಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಥಿಕ ಅಡಚಣೆ ಕಾರಣ?
ಮೃತ ಸುರೇಶ್ ಶೆಟ್ಟಿಯವರ ತಂದೆ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಅವರನ್ನು ಕಾರ್ಕಳದ ಸಿಟಿ ನಸಿಂಗ್ ಹೋಂಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು. ಇತ್ತ ಸರಿಯಾಗಿ ಕೆಲಸಕ್ಕೂ ಹೋಗಲಿಕ್ಕಾಗದ ಕಾರಣ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು.ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.
ಜಾಹೀರಾತು
Post a comment