ಕಾರ್ಕಳ:ಎಣ್ಣೆಹೊಳೆಯ ಮಹಮ್ಮಾಯಿ ದೇವಸ್ಥಾನ ಹಂಚಿಕಟ್ಟೆ ಎಣ್ಣೆಹೊಳೆ ಇಲ್ಲಿ ದಿನಾಂಕ 26-01-2021 ಮಂಗಳವಾರದಿಂದ 28-01-2021 ಶುಕ್ರವಾರದವರೆಗೆ ಪ್ರತಿಷ್ಠಾ ವರ್ಧ೦ತ್ಯುತ್ಸವ ಹಾಗೂ ಭಜನಾ ಮಂಗಲೋತ್ಸವ ನಡೆಯಲಿದೆ.
ಕಾರ್ಯಕ್ರಮಗಳು:
ದಿನಾಂಕ:26-01-2021 ಮಂಗಳವಾರ
28ನೇ ವರ್ಷದ ಭಜನಾ ಮಂಗಲೋತ್ಸವ
ಸಾಯಂಕಾಲ ಸೂರ್ಯಾಸ್ತದಿಂದ 27-01-2021 ರ ಸೂರ್ಯೋದಯದವರೆಗೆ.
ದಿನಾಂಕ:27-01-2021 ಬುಧವಾರ
ಸಾಯಂಕಾಲ ಘಂಟೆ 06-00ಕ್ಕೆ ಮಹಾಪೂಜೆ
ಸಾಯಂಕಾಲ ಘಂಟೆ 06-30ಕ್ಕೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಕಾಲಮಿತಿಯ ಯಕ್ಷಗಾನ "ತ್ರಿಜನ್ಮ ಮೋಕ್ಷ"
ದಿನಾಂಕ:28-01-2021 ಗುರುವಾರ
ಬೆಳಿಗ್ಗೆ ಘಂಟೆ 09-30ರಿಂದ ನವಕಪ್ರಧಾನ ಕಲಶಾಭಿಷೇಕ
ಮಧ್ಯಾಹ್ನ ಮಹಾಪೂಜೆ,ಸಾರ್ವಜನಿಕ ಅನ್ನಸಂತರ್ಪಣೆ
ಸಾಯಂಕಾಲ ಘಂಟೆ 07-00ರಿಂದ ಗೊಂದ್ಲು ಪೂಜೆ,ಮಹಾಪೂಜೆ,ಮಾರಿ
ರಾತ್ರಿ ಘಂಟೆ 09-00 ರಿಂದ ಶ್ರೀಮಹಾಮಾಯಿ ಯಕ್ಷಗಾನ ಕಲಾ ಮಂಡಳಿ ಶ್ರೀ ಕ್ಷೇತ್ರ ಹಂಚಿಕಟ್ಟೆ ಎಣ್ಣೆಹೊಳೆ ಇವರಿಂದ ಯಕ್ಷಗಾನ ಸೇವೆಯಾಟ "ಶ್ರೀ ಕೃಷ್ಣಲೀಲಾಮೃತ"
Post a comment