ಕಾರ್ಕಳ ತಾಲೂಕು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಕಡ್ತಲ ಸದಾಶಿವ ಪ್ರಭು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸತೀಶ್ ಅಂಬೇಲ್ಕರ್ ಮತ್ತು ಮಾಣಿಬೆಟ್ಟು ಪ್ರಕಾಶ್ ರವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಬಾಲಕೃಷ್ಣ ನಾಯಕ್,ಜತೆಕಾರ್ಯದರ್ಶಿಯಾಗಿ ನಿತ್ಯಾನಂದ್ ನಾಯಕ್, ಕೋಶಾಧಿಕಾರಿಯಾಗಿ ರೂಪೇಶ್ ನಾಯಕ್,ಸಂಘಟನಾ ಕಾರ್ಯದರ್ಶಿಯಾಗಿ ಸುಧೀರ್ ನಾಯಕ್,ಮಹೇಂದ್ರ ಕಾಮತ್,ಶಶಿಧರ್ ವಾಗ್ಳೆ,ಪ್ರದೀಪ್ ನಾಯಕ್,ಕ್ರೀಡಾ ಕಾರ್ಯದರ್ಶಿಯಾಗಿ ವಿದ್ಯಾನಂದ ನಾಯಕ್,ಲಕ್ಷ್ಮಣ ನಾಯಕ್,ಹರೀಶ್ ಕಂಗ್ಲೀತ್ತು,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಶ್ವನಾಥ್,ರಾಧಾಕೃಷ್ಣ ಭಟ್,ಸುಂದರ್ ಬೋರ್ಕರ್, ಗೌರವ ಸದಸ್ಯರಾಗಿ ನಾಗೇಶ್ ಕಾಮತ್,ಪ್ರೇಮಾನಂದ ಪಾಟ್ಕರ್,ರಘುಪತಿ,ಬಾಲಕೃಷ್ಣ ನಾಯಕ್,ಜಗದೀಶ್ ಪ್ರಭು, ವಿಶ್ವನಾಥ್ ರವರನ್ನು ನೇಮಿಸಲಾಗಿದೆ.
ಜಾಹೀರಾತು
Post a comment